Tuesday, July 26, 2011

ಪ್ರೀತಿಯ ಪುಸ್ತಕದ ಮರುಪುಟವಾ ತೆರೆದಾಗ.......


 ಪ್ರೀತಿಯ ಅಮ್ಮು...
ಈ ಜೀವನ ಈಗಲೂ ಕೂಡಾ ಕಳೆದೋಗಿರೋ ಮುತ್ತು.     ಅದು ಮತ್ತೆ ಸಿಕ್ಕಾಗ ಆಗುವ ಸಂತೋಷ ಕೈಯಿಂದ ಕೆಳಗೆ ಬಿದ್ದು ಮಗುವಿನ ಆಟಿಕೆ ಹಿಂತುರುಗಿ ಸಿಕ್ಕಾಗ ಆಗೋ ಸಂತೋಷ.       ಜೀವನದ ಅಮೂಲ್ಯವಾದ ಸೊತ್ತೊಂದು ಕಳೆದು ಕೊಂಡೆನೆಲ್ಲಾ ಎಂಬ ಚಿಂತೆಯೋದಿಗೆ ಕಳಯುತ್ತಿರುವ ಕಾಲವೊಂದಿತ್ತು ಕಣೇ ನನ್ನದು.....
ನೆನೆದರೆ ಎಲ್ಲಿಲ್ಲದ ನೋವು. ನೀ ನನ್ನೀಂದ ಮಿಸ್ ಆದ ಆ ಆರು ತಿಂಗಳು ಹೇಗಿತ್ತೆಂದರೆ ಪ್ರತಿ ಕ್ಷಣ ಜಗತ್ತೆ ಮೋಸ ಎಂಬ ನೆಪದೊಂದಿಗೆ ಯೋಚನೆ ಮಾಡೋ ಸಮಯ. ಯಾವುದನ್ನು ಯಾರೊಂದಿಗೂ ಹೇಳಿಕೊಳ್ಳಲಾರದೆ ಅಲೆದಾಡುತಿದ್ದ ಆ ಸಮಯ.  ಆದರೆ ಆ ನೋವಿಗೆ ಅರ್ಥವೇನು ಎಂಬೂದು ಇಂದಿಗು ವಿಸ್ಮಯ.
ಮಾರ್ಚ ೧೬ ಆಂದು ಯಾರಲ್ಲೂ ಮಾತಿಲ್ಲಾ. ಆದರೆ ನನ್ನ-ನಿನ್ನ ಸ್ನೇಹಕ್ಕೆ ಕೊಟ್ಟ ಪುಲ್ ಸ್ಟಾಪ್  ಮನದಲ್ಲೆ ತಿರುಗುತ್ತಾ ಇತ್ತು. ಅಂದಿನಿಂದಲೆ ನನಗೆ ಹಿತವಾದದ್ದು ಕಣೇ ಈ ಪೆನ್ನು,ಪುಸ್ತಕ, ಪೇಸ್ ಬುಕ್ ನ ಗೆಳೆತನ, ಯಾರಲ್ಲು ಹೇಳಲಾಗದೆ ಉಳಿದ ಮನಸ್ಸಿನ ಮಾತುಗಳು ಈ ಪೆನ್ನು,ಪುಸ್ತಕವನ್ನೆ ಅವಳಂಬಿಸಿದೆ. ಹಾಗೂ ಹೀಗು ನಿನ್ನ ದ್ವನಿ ಕೇಳದೇ ಹೇಗೆ ಕಳೇಯಿತೊ ಇ ಆರು ತಿಂಗಳೂ ನಾನರಿಯನೂ......
ಯಾವ ಸಾದನೇಗು ಕೈ ಹಾಕಲೂ ಸ್ಪೂರ್ತಿ ಇಲ್ಲ. ನೀನಿಲ್ಲದೆ ಉತ್ಸಾಹವನ್ನೆ ಕಳೆದುಕೊಂಡಿದ್ದೆ ಆ ಸಮಯದಲ್ಲಿ. ಆದರೆ ಅಂದೆ ಕೊನೆಯಾದ ಆ ಜಾಗ, ಆ ಸಮಯ ಛೇ ..... ಮರೆಯಲಾರೆನು ಈ ಪುಟವಾ . ನಿನ್ನ ದ್ವನೀ ಕೇಳಿದಾಗ ಮನದ ಜೊತೆ ನಾನು ಕುಣಿದು ಬಿಟ್ಟೆ. ಅಂದು ಮೌನವಾಗಿ ಕೂಳಿತು ಆ ಜಾಗಕ್ಕೆ ತುಳಿದು ಮರುದಿನ ನಿನ್ನ ಮುಖನೊಡಿ ಮಾತನಾಡಲೂ ಹಿಂಜರಿದೆ ಗೇಳತೀ.  ಯಕಂತೀಯಾ? ಅಷ್ಟು ಆಶ್ಚರ್ಯವಾಗಿತ್ತು ನಿನ್ನ ಮರು ಪಯಣ. ನೀ ಜೊತೆಯಿರುವ ಆ ಆರು ತಿಂಗಳ ನಡುವಲ್ಲಿ ಎಲ್ಲವನ್ನು ಮರೆತಿದ್ದೆ. ಇನ್ನ್ಯಾವತ್ತು ಸರಿಹೊಗೋದಿಲ್ಲ ಎಂಬ  ನಿರ್ಧಾರದೊಂದಿಗೆ ಆದರೆ ನೀನೆದರು ಸಿಕ್ಕಿ ಹಾಯ್ ಎಂದಾಗ ಮನಸ್ಸಲ್ಲಿರೋ ಭಯವೇ ಮಾಯವಾಗಿತ್ತು. ಆ ಕ್ಷಣ ಮಾತೆಲ್ಲವೂ ಮರೆತು ಹೋಗಿತ್ತು. ಯಾವುದನ್ನು ಮೊದಲು ಹೇಳಲಿ ಎಂಬ ಚಿಕ್ಕದೊಂದು ಗೊಂದಲ.
ಸಾಕೂ ಗೆಳತಿ ಮರೆಯಲಾರೆನು ಆ ಕ್ಷಣವಾ .
ಜೀವ ಹೋಗೂತ್ತೀರೋ ಸಮಯದಲ್ಲೇ ಕೈಕೊಟ್ಟು ಎದ್ದೇಳಿಸದ ಹಾಗೆ  ಮನಸ್ಸಿನ ಕದತೆರೆದು ಕೂತಿದ್ದ ಸಮಯ ನಿನ್ನ ಬೇಟಿ ಇಷ್ಟು ಹಿತವೇ ? ಮರೆಯಲಾರೆನು ಗೇಳತಿ ನನೀ ಸಿಕ್ಕ ಇ ಕ್ಷಣವಾ, ನನಗಾಗಿ ಕಾತರಿಸಿಟ್ಟ ಇ ಘಳಿಗೇನಾ ?
ಮನೆಸ್ಸೆಂಬ  ಮೂಲೆಯಲ್ಲಿ ಈ ಬಡತನ  ಪರಿಸುದ್ದ ಸ್ನೇಹಕಿಟ್ಟ ಬೆಲೆಯನ್ನಾ..  ತೋರೆಯಲಾರೆನೂ ಈ ಜೀವನದುದ್ದಕ್ಕು ನಿನ್ನ ನಿಷ್ಕಲ್ಮಷ ಸ್ನೇಹಾನಾ . ಕಳೆದುಕೊಳ್ಳಲಾರೆನು ಎಂದಿಗೂ ..  ಮಮತೆ, ಪ್ರೀತಿ-ಸ್ನೇಹ, ನಂಬಿಕೆ ತಂಬಿದ ಈ ಹೃದಯ ವ್ಹಾ..! ನಾನ್ಹೇಗೆ ನೀಡಲಿ ಈ ಧನ್ಯವಾದವಾ ..    ಇನ್ನಾದರು ಕಲಿಸಿಕೊಡು ಈ ಜೀವನವಾ ಜೊತೆಗಿದ್ದು   ಎಕೆಂದರೆ, ಮೊದಲ ಅವಕಾಶವ ನೀ ಕೊಟ್ಟೆ., ಮನಸಿನಲ್ಲಿ ಕಲ್ಲಾಗಿ ಉಳಿದ ಮಾತನ್ನು ವಿವರಿಸಲು. 
                                                                                                              

                                                                                 ನಿನ್ನಪ್ರೀತಿಯ ಗೆಳೆಯ
                                                                                         ಸದಾ......

Thursday, April 28, 2011

ಮತ್ತೆ ಮತ್ತೆ ನನ್ನ ಪ್ರೀತಿಯ ಮನಸನ್ನು ನೆನಪಿಸು ಹಾಡು.........!

ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
 ಸಿಂದೂರ ಬೀಂದು ನಗಲಮ್ಮ ಎಂದು ಏಂದೆಂದು ಇರಲಮ್ಮ ಈ ದಿವ್ಯ ಬಂಧ,
ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,

ವಲವೆಂಬ ಲತೆಯು ತಂದಂತ ಹೂ, ನೂಡಿ ಏರಿ ನಲಿವಾ  ಮುಡಿಜಾರೇ ನೂವೂ.
ಕೈಗೂಡಿದಾಗ ಕಂಡಂತ ಕನಸು ಅದೃಷ್ಟದಾಟ ತಂದಂತ ಕನಸು  ಪ್ರೀತಿ ನಗುತಿರಲಿ
ಬಾಳು ಬೆಳಗಿರಲಿ . ನೀನೇಂದು ಇರಬೇಕೂ ಸಂತೋಷದಿಂದ
ನೂರೋಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
ತುಟಿಮೇಲೆ ಬಂದಂತ ಮಾತೋಂದೆ ಒಂದು ಎದೆಯಲ್ಲಿ ಉಳದಿದು ಮೂನ್ನೂರಾಒಂದು.
ಮೂರುಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷ ಉಂಟು.
ನೀನ್ನಾ ಹರುಷದಲಿ ನನ್ನ ಉಸಿರಿರಲಿ. ನನ್ನ ಎಲ್ಲ ಹಾರೈಕೆ ಈ ಹಾಡಿ ನಿಂದ.
ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
_______________________________________________________

ಒಮ್ಮೆ ಹೇಳಲಾರೆಯಾ ನಾನಿನ್ನ ಪ್ರೀತಿಸುವೆ......
ಆನೆನಪಲ್ಲೆ ಈ ಜಿವನಾ........... ನಾ ಕಳೇಯುವೆ...!
ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
ಗುರು ವಿಲ್ಲದೆ ಶರುವಾಗಿದೆ
ಅರಿವಿಲ್ಲದೆ ಗುರು ಆಗಿದೆ.

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು

ಹೇ ನಿನ್ನಲ್ಲೆ  ಆ ಕಣ್ಣಲ್ಲಿ ಒಲವು ಇದೆ
ನೀಜ ನುಡಿವನಗೆ
ನಿಮುಚ್ಚಿಟ್ಟು ನೀ ಬಚ್ಚಿಟ್ಟು ತಿಳಿಯುತುದೆ.
ನಾ ಅನಾಥ ನಾ ನಿನ್ನಾಂತ  ಕೈಬಿಡದಿರು
ಈ ಜಗಾನ ಈ ಜನಾನಾ ನಾ ಗೆಲುವೆನೂ ಜೋತೇಗಿರು .

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು

ಮೂಂಜಾನೆನಾ ಮುಸಂಜೆನಾ ನಡುವಿನಲೆ
ತಾರೆ ಹಿಡಿದಿಡಲೆ
ಆ ಚಿಕ್ಕಿನಾ ಆ ಚಂದ್ರಾನಾ ಯಳ ತರಲೆ
ನಿನ್ನ ಮುಡಿಗಿಡಲೆ.
ಹೇ ತಗೋಬಾ ನೀ ತಗೋಬಾ ನನ್ನ ಊಸಿರನೆ
ಹೇ ಕೊಡುಬಾ ನೀ ಕೊಡುಬಾ ನೀನ್ನ ವಲವನೂ

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
ಗುರು ವಿಲ್ಲದೆ ಶರುವಾಗಿದೆ
ಅರಿವಿಲ್ಲದೆ ಗುರು ಆಗಿದೆ.

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
_________________________________ಪ್ರೀತಿಯ ಸದಾ.........________________________

Sunday, April 10, 2011

ಸುಖ ಕೊಟ್ಟವರ ದು:ಖದ ಕಥೆ.....


ಸುಖ ಇಲ್ಲಿ ಸರಕು. ಉಂಡವರು ತೆಗತಾ ಹೊಗತಾರೆ, ಬಡಿಸಿದವರ ಪಾಲಿಗ ಮಾತ್ರ ಉಳಿಯೊದೆ ದುಖ. ಇಂತಹ ದು:ಖದ ನಡುವಿನಲ್ಲೆ ದಂದೆಗಿಳಿದವರ ಮಕ್ಕಳು ಬೆಳೆಯುತ್ತವೆ, ಬಡತನ ಕೀಳರೀಮೆ ಅವುಗಳ ಪಾಡು.
ಮಕ್ಕಳು ಮಕ್ಕಳೆ ಅವುಗಳ ಸಂಘರ್ಷವೇ ಬೇರೇ. ಬದುಕುನ ಹಿಂದಿನ ಕಟು ಸತ್ಯ ಅವುಗಳಿಗೆ ಬಾಲ್ಯದಲ್ಲೆ ಗೊತ್ತಾಗಬಾರದು. ಚಿಕ್ಕ ಚಿಕ್ಕದಲ್ಲಿ ದೋಡ್ಡ ಭವಿಷ್ಯ ವೆನಿಸುವ ಅವುಗಳದ್ದು ನಿಸ್ಕಲ್ಮಷ ಮನಸ್ಸು. ಆದರೇ ಕೆಂಪು ದೀಪದ ನೆರಳಲ್ಲಿ ಬೇಳೆಯುವ ಇಂತಹ ಮಕ್ಕಳ ಭವಿಷ್ಯ ಎನು?. ಅಮ್ಮ ಸುಖ ಮಾರಲು ಸಿದ್ದಳಾದರೆ, ಆ ಪುಟ್ಟ್‌ ಹುಡುಗಿ ಮಾತ್ರ ಪಾತ್ರೆತೊಳಿತಾಯುರುತ್ತೆ. ಆದೊಂದು ಬದುಕದಿರು ವಯಸ್ಸೇ ಅಲ್ಲಾ.  ಬುಟ್ ಅಮ್ಮನಿಗೆ ಸಾತ್ ನಿಡಲೆಬೇಕೂ, ಕೇಲಸ ಹಂಚಿಹೊಳ್ಳಲೆಬೇಕೂ, ಅದು ಕೆಂಪು ದಿಪದ ಇನ್ನೋಂದು ಮುಖ. ಅದರ ಬದಲಿಗ ಇನ್ನೋಂದು ಮುಖವು ಇದೇ, ಆ ಇನ್ನೋದು ಮುಖ ಬದುಕು ಗೊತ್ತಿಲ್ಲದೆ ಅದೇಷ್ಟೋ ಮಕ್ಕಳು ಕೆಂಪು ದೀಪದಡಿಯಲ್ಲಿ ಕಳೆದು ಹೋಗತಾಇವೆ.....!
   
ಕೆಂಪು ದೀಪದ ಬದುಕೆ ಹಾಗೆ, ಪುಟ್ಟ ಪುಟ್ಟ ಕೋಣೆಯಲ್ಲಿ ಬದುಕು ಅರಳಲೆ ಬೇಕು. ಅಲ್ಲೀಯೇ ಮತ್ತೊಂದು ಮಗುವೋಂದು ನಡೆಯಬೇಕು ಅಲ್ಲಿನ ಪ್ರತಿ ಕೋಣೆಗಳು ನರಕ ಕೂಪಗಳು. ಮಕ್ಕಳು,ಗಂಡ, ಟಿವಿ, ಸಿನೇಮಾ, ಅದೋಂದು ಪುಟ್ಟ ಪ್ರಪಂಚ . ಮಗುವಿನ ಮನಸ್ಸು ಸದಾ ಗಾಳಿ ತೋಡದ ತರಾ, ಹೊರಗೆ ಬಂದು ಹಾರಾಡ ಬಯಸುತ್ತೆ ಆದರೆ ಎನು ಮಾಡೊದು....?
ಕಂದಮ್ಮನ ಕಾಲಿಗೇ ಸರಪಳಿ ಬಿಗಿದು ಅಮ್ಮ ಸಿಖದ ತೇರು ಎಳೇಯಲು ಯೊರಟು ಹೋಗತಾಳೆ, ಅದು ಅವಳಿಗೆ ಅನಿವಾರ್ಯ, ಅದರೇ ಆ ಮಗುವಿನ ಪಾಡೆನು.? ಅಲ್ಲವಾ.!


ಎಷ್ಟೋಸಲ ಪುಟ್ಟಕಂದಮ್ಮಗಳನ್ನು ಬದಿಯಲ್ಲಿಟ್ಟು ಕೋಂಡೆ ಗಿರಾಕಿಗಳಿಗೆ ಕಾಯಬೇಕು. ಅಲ್ಲೇ ಇರುವ ಮಕ್ಕಳ ಪಾಡೇನು? ಅವುಗಳಿಗು ವೋದು ಬದುಕು ಇದೆ ಅಲವಾ? ಅದನ್ನು ಬಗಹರಿಸುವರು ಯಾರು? ಇಂತಹ ಸಮಯದಲ್ಲೆ ಜಾನ ಬ್ರೀಸ್ಕೀ ಅಂತವರು ಬರತಾರೆ ಅವಳು ಅವರ ಪಾಲಿಗೆ ದೇವರೇ ಸರಿ ಯಾಕಂದ್ರೆ ಆ ಮಕ್ಕಳಿಗೆ ನೆಲೆ ಕಿಪಿಸಿದಳು.



ಇಂತಹ ಕೆಂಪು ದೀಪದ ಮಕ್ಕಳ ಕೈಯಲ್ಲಿ ಕ್ಯಾಮರಾ ಕೊಟ್ಟು ಪೋಟೋತಗೆಯುವ ಕಲೆಯನ್ನು ಕಲಿಸಿದರೆ ಹೇಗೆ ಅಂತ ಯೋಚಿಸಿದವಳು ಅಮೆರಿಕಾದ ಪೋಟೋಗ್ರಾಫರ‍್ ಜಾನ್ ಬ್ರಸ್ಕೀ. ಆಕೆ ಕೇಂಪು ದೀಪದಲ್ಲಿದ್ದು ಅಲ್ಲಿನ ಬದುಕನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಳು. ಆಕೆ ಇಂದ ಆ ಕೆಂಪು ದೀಪದ ಮಕ್ಕಳಿಗೆ ಕತ್ತಲೆನಕೂಪದಿಂದ ಮುಕ್ತಿ ಸಿಕ್ಕಿತು ಜಗತ್ತಿನ ಇನ್ನೊಂದು ಮುಖ ಪರಿವಯವಾಯಿತು.



ಆಸೇ ಯಾರಿಗೇ ತಾನೇ ಇಲ್ಲಾ ಹೇಳಿ ಕ್ಯಾಮರಾ ಕೈಯಲ್ಲಿ ಭಮದ ತಕ್ಷಣ ಆ ಪುಟ್ಟ ಹುಡುಗಿ ಪೋಟೋ ತಗೆಯಲು ಸಿದ್ದಳಾದಳು ತಗೆದ ಪೋಟೋಗಳನ್ನು ಮೊಂದಿಟ್ಟು ಕೋಂಡು ಎನು ತಪ್ಪು ಮಾಡಿದ್ದಿರಿ ಅಂತಾ ಬ್ರಿಸ್ಕಿ ಹೃಳಿಕೊಡುತ್ತಿದ್ದಳು ಆ ಮಕ್ಕಳಿಗೆ ಎಂತಹದೊ ಕುಷಿ, ಹಾಕಂದ್ರೇ ಅಲ್ಲಿ ಇನ್ನೋದು ಬದುಕಿನ ಅನಾವರಣ ಇತ್ತು.










ಕೋಪು ದೀಪಗಳಂತಾ ದೇಶಗಳು ನಾನಾ ಕಡೆ ನಾಯಿಕೊಡೆಯಂತೆ  ತೆಲೆ ಎತ್ತುತ್ತಿವೆ. ಕಲ್ಕತ್ತಾಯೋಂದರಲ್ಲೆ ಲಕ್ಷಗಟ್ಟಲೆ ಹೆಣ್ಣುಮಕ್ಕಳು ಮೈ ಮಾರಿಕೊಳ್ಳುತ್ತಾಇದ್ದರೆ ಅಂದ ಮೇಲೇ ಅವರ ಮಕ್ಕಳ ಸಂಖ್ಯ ಯೋಚಿಸಿ....
                                                                                                                      ಸದಾನಂದ........

Sunday, April 3, 2011

local news Bjapur

ಹಲೋ ಗೆಳೆಯರೇ ನೀವು ನೋಡಿದ ಇ (TV3) ನ್ಯೂಸ್  ನಾನು ಇ ಮಟ್ಟಿಗೆ ಬರಲು ಕಾರಣವಾಗಿದೆ . ನಾನು ಇಲ್ಲಿ ಕಲತದ್ದು ಕ್ಯಾಮರ ಮಾತ್ರವಲ್ಲ ನ್ಯೂಸ್ ಅಲ್ಲಿ ಮಾಡಬೇಕಾದ ಎಲ್ಲ ಕೆಲಸವನ್ನು ನಾನು ನಿಭಾಯಿಸ ಬಲ್ಲೆನು .ಇದರ ಪ್ರತಿ ಪಲವೇ ಈಗ ನಾನು ಸಮಯ ನ್ಯೂಸ್ ಚಾನಲ್  ನಲ್ಲಿ ಕ್ಯಾಮರ ಮ್ಯಾನ್ ಆಗಿ ಕಾರ್ಯನಿರ್ವಯಿಸುತಿದ್ದೇನೆ.

Friday, April 1, 2011

orkut blog: New look and feel coming soon

orkut blog: New look and feel coming soon: "We’re always looking to improve the product experience for our users, and based on your feedback, we’ve worked on some simple changes to Or..."

Tuesday, March 22, 2011

bambo flawor

   ºÀÆ ©lÖ ©¢gÀÄ DvÀAPÀzÀ°è d£ÀgÀÄ
MAzÀÄ PÀqÉ d¥Á£ï£À°è ¸ÀA¨sÀ«¹zÀ ©üÃPÀgÀ ¸ÀÄ£Á«Ä zÀÄgÀAvÀ. E£ÉÆßAzÉqÉ £ÀªÀÄä zÉñÀzÀ®Æè ¸ÀA¨sÀ«¹zÀ ¨sÀÆPÀA¥À. EªÉ®èzÀgÀ ªÀÄzsÉå 60 ªÀµÀðzÀ §½PÀ ºÀÆ ©lÖ ©¢gÀÄ. CAiÉÆåà E£ÉßãɯÁè CªÀWÀqÀ £ÀqÉAiÀÄÄvÀÆÛ? ºÁUÀzÉæ ©¢gÀÄ ºÀÆ ©qÀĪÀÅzÀPÀÆÌ £ÀqÉAiÀÄÄwÛgÀĪÀ WÀl£ÉUɽUÀÆ K£À¥Áà ¸ÀA§AzsÀ?
E¢ÃUÀ zÀQët PÀ£ÀßqÀ f¯ÉèAiÀÄ J¯Éè®Æè ©¢gÀÄ ºÀÆ ©nÖgÀĪÀ zÀȱÀå ¸ÁªÀiÁ£ÀåªÁV PÁt¸ÀÄvÉÛ. 60 ªÀµÀðUÀ½UÉƪÉÄä ©¢gÀÄ ºÀÆ ©qÀĪÀ F PÀët ªÀÄ£ÀĵÀå£À fêÀªÀiÁ£ÀzÀ°è MªÉÄä ªÀiÁvÀæ PÁt®Ä ¸ÁzsÀå. DzÀgÉ E¢ÃUÀ ©¢gÀÄ ºÀÆ ©nÖgÀĪÀÅzÀÄ ªÀiÁvÀæ d£ÀgÀ°è ¨sÀAiÀĪÀ£ÀÄß ºÀÄlÄÖºÁQzÉ. EzÀÄ C¥À±ÀPÀÄ£ÀzÀ ¸ÀAPÉÃvÀ JA§ÄªÀÅzÀÄ PÉ®ªÀgÀ C©ü¥ÁæAiÀÄ. DzÀgÉ EzÀÄ £ÀA©PÉAiÉÄà ªÀiËqÀåvÉAiÉÆà JA§ÄªÀÅzÀÄ ªÀiÁvÀæ UÉÆwÛ®è.
F »AzÉ ©¢gÀÄ ºÀÆ ©mÁÖUÀ C£ÉÃPÀ ©üÃPÀgÀ zÀÄWÀðl£ÉUÀ¼ÀÄ ¸ÀA¨sÀ«¹vÀÛAvÉÛ. d£À¸ÁªÀiÁ£ÀågÀÄ ºÉÆmÉÖUÉ »nÖ®èzÉ PÀAUÁ¯ÁVzÀÝgÀAvÉÛ. zÉñÀPÉÌ vÀÄvÀÄð ¥Àj¹ÜwAiÀÄÆ EzÉà PÁ®zÀ°è §A¢vÀÛAvÉÛ. DzÀgÉ E¢ÃUÀ ©¢gÀÄ E£ÉÆߪÉÄä ºÀÆ ©nÖzÉ. eÉÆvÉUÉ ¥Àæ¥ÀAZÀzÁzÀåAvÀ d£ÀgÀÄ ¸ÁPÀµÀÄÖ vÉÆAzÀgÉAiÀÄ£ÀÄß C£ÀĨsÀ«¸ÀÄwÛzÁÝgÉ. d¥Á£ï£À ¸ÀÄ£Á«Ä, EzÀjAzÀ ¥ÀgÀªÀiÁtÄ «QgÀt ºÀgÀqÀĪÀ ©üÃw, C®èzÉ CgÀ¨ï zÉñÀUÀ¼À°è £ÀqÉAiÀÄÄwÛgÀĪÀ AiÀÄÄzÀÝ, EzÀPÉ̯Áè ©¢gÀÄ ºÀÆ ©nÖgÀÄzÉà PÁgÀt JA§ÄªÀÅzÀÄ PÉ®ªÀgÀ C©ü¥ÁæAiÀÄ. DzÀgÉ EzÀPÉÌ ªÉÊeÁÕ¤PÀªÁV AiÀiÁªÀÅzÉà DzsÁgÀ E®è.
EªÉ¯Áè PÁPÀvÁ½AiÀĪÉÇà CxÀªÁ d£ÀgÀ°ègÀĪÀ ªÀiËqsÀåvÉAiÀÄ ¥ÀgÀªÀiÁªÀ¢üAiÉÆà UÉÆwÛ®è. CzÉãÉà EzÀÝgÀÆ,  EwÛÃZÉUÉ £ÀqÉzÀ ©üÃPÀgÀ CªÀWÀqÀUÀ¼ÀÄ ªÀÄvÀÄÛ 60 ªÀµÀðzÀ §½PÀ ºÀÆ ©nÖgÀĪÀ ©¢gÀÄ d£À ¸ÁªÀiÁ£ÀågÀ£ÀÄß ªÀiÁvÀæ ¨sÀAiÀÄ©üÃvÀUÉƽ¹zÉ. AiÀiÁPÀ¥Áà F ©¢gÀÄ ºÀÆ ©nÖvÀÄ, E£ÉßãÀ¯Áè ¸ÀA¨sÀ«¸À°zÉAiÉÆà JA§ DvÀAPÀ d£ÀgÀ°è ªÀģɪÀiÁrzÉ.